vakradanta.blogspot.com
ವಕ್ರದಂತ: October 2007
http://vakradanta.blogspot.com/2007_10_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Sunday, October 28, 2007. ರಾಮನೇ ಇಲ್ಲ ಎಂದುಬಿಟ್ಟರೆ. 8216;ದೇವರೆ ಅಗಾಧ ನಿನ್ನ ಕರುಣೆಯ ಕಡಲು. ನನಗೆ ಸಾಧ್ಯವೇ ಅದರ ಆಳ ಅಳೆಯಲು’ ಎಂಬ ಹಾಡಿನಲ್ಲಿ. 8216;ತಾಮಸಕ್ಕೆ ಬಲವ ಕೊಟ್ಟೆ, ರಾಜಸಕ್ಕೆ ಫಲವ ಕೊಟ್ಟೆ,. ಸತ್ವಕೆ ಶಂಢತ್ವ ಕೊಟ್ಟೆ, ತತ್ವ ಗೊಣಗಲುಕ. ಯ್ಯ ಕೊಟ್ಟೆ ಕೆಡವೆಂಲೆಂದು, ಕಾಲು ಕೊಟ್ಟೆ ಎಡವಲೆಂದು. ಬುದ್ದಿಕೊಟ್ಟೆ ನಿನ್ನನೇ ಅಲ್ಲಗಳೆಯಲು.’. 8216;ನೂರು ದೇವರನೆಲ್ಲ ನೂಕಾಚೆ ದೂರ. ಭಾರತಾಂಬೆಯೇ ದೇವಿ ನಮಗಿಂದು. ಪೂಜಿಸುವಾ ಬಾರಾ ಬಾರಾ. ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು,. ವಿನಾಯಕ ಭಟ್ಟ. Friday, October 26, 2007. ಸಿಎಂ ಚಪ್ಲಿ. Monday, October 01, 2007.
vakradanta.blogspot.com
ವಕ್ರದಂತ: February 2008
http://vakradanta.blogspot.com/2008_02_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, February 13, 2008. ಅವ್ವ: ಯವ್ವಾ ಯವ್ವಾ ಎಷ್ಟು ಚೆನಾಗೈತವ್ವ! ಆಡಂಬರವಿಲ್ಲ. ಭಾರೀ ಸುಂದರ ಸೀನುಗಳಿಲ್ಲ. ಅನಗತ್ಯ ಹಾಡುಗಳಿಲ್ಲ. ಡೈಲಾಗುಗಳಂತೂ ನಾವು ನೀವು ಆಡುವ ಮಾತುಗಳೇ. ಇದಕ್ಕಾಗಿಯೇ ನೀವು ‘ಅವ್ವ’ಳನ್ನೊಮ್ಮೆ ನೋಡಬೇಕು! ನಾಯಕಿ ಸಾವಂತ್ರಿಯ ಗೆಳತಿ ಶಿವಿ ಸಾಯುತ್ತಾಳೆ. ಆಕೆ ಯಾಕೆ ಸಾಯುತ್ತಾಳೆ? ಹೋಗಿ ನೋಡಿ ಖುಶಿಪಟ್ಟು, ಉಗಿಸ್ಕೊಂಡು ಬನ್ನಿ! ವಿನಾಯಕ ಭಟ್ಟ. Tuesday, February 12, 2008. ಅವರ ಪ್ರೀತಿ ಮದುವೆಯಲ್ಲಿ ಅಂತ್ಯವಾಯಿತು! ಅವರು ಬರೆಯುತ್ತಾರೆ. ಅಂತ್ಯ ಇನ್ನೂ ರೋಚಕ! ಇಷ್ಟೆಲ್ಲ ನೆನಪಾದದ್ದು ಗಣೇಶ...ವಿನಾಯಕ ಭಟ್ಟ. ದಾರವಾಹಿಯನŇ...ಇವತ್ತ ...
vakradanta.blogspot.com
ವಕ್ರದಂತ: November 2007
http://vakradanta.blogspot.com/2007_11_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Saturday, November 17, 2007. ಮೂರೂರು ಎಂಬ ಸದಾ ಚಟುವಟಿಕೆಯ ಊರು. ಹೀಗಾಗಿಯೇ ನನಗೆ ಮೂರೂರು ಅಚ್ಚುಮೆಚ್ಚು. ಇಂದಿಗೂ. ಕೆಲಸಕ್ಕೆ ರಜೆ ಹಾಕಿ ಊರಿಗೆ ಹೋದಾಗ ಒಮ್ಮೆಯಾದರೂ ಮೂರೂರಿಗೆ ಹೋಗದೇ ಇದ್ದರೆ ಮನಸಿಗ್ಯಾಕೋ ಕಿರಿಕಿರಿ. ಆದಕ್ಕೇ ಊರು ಬಿಟ್ಟರೂ ನನ್ನ ಹೆಸರಿನೊಂದಿಗೆ ವಿನಾಯಕ ಭಟ್ಟ ಮೂರೂರು ಎಂದು ಊರು ಇನ್ನೂ ಉಳಿದುಕೊಂಡಿದೆ. ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. View my complete profile. ನೆನಪುಗಳ ಮಾತು ಮಧುರ. ಇವುಗಳನ್ನೂ ಓದಿ ಆನಂದಿಸಿ. ಬೆತ್ತಲೆ ಜಗತ್ತು. ಮಿಥುನನ ಮನಸು. ಚಾರ್ಮ...ಕೂರ...
vakradanta.blogspot.com
ವಕ್ರದಂತ: December 2008
http://vakradanta.blogspot.com/2008_12_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, December 03, 2008. ಪಾಪಿ ಚಿರಾಯು. ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ. ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ! ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ...ಅನ್ನಿಸುತ್ತಿದೆ. ಅವತ್ತು ತಾಜ್ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್...ಪಾಪಿ ಚಿರಾಯು! ವಿನಾಯಕ ಭಟ್ಟ. Monday, December 01, 2008. ವಿಶೇಷ ರಾಜ್ಯದ ಸವಲತ್ತ...ಕಾಶ್ಮೀರ ಭ...ಕಾಶ್...
vakradanta.blogspot.com
ವಕ್ರದಂತ: April 2009
http://vakradanta.blogspot.com/2009_04_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, April 29, 2009. ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ? ಇಷ್ಟಕ್ಕೂ ಕಾಂಗ್ರೆಸ್ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್...ಎಲ್ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದŇ...ನಮ್ಮದೇ ಪ್ರಧಾನಿ ಒಬ್ಬರನ್ನು ಎಲ̴್...ಪತಿ ಹತ್ಯೆ ಮಾಡಿದ ಸ ...ಇಂದಿಗೂ ರ&...ಎರಡೂ ಪಕ&#...
vakradanta.blogspot.com
ವಕ್ರದಂತ: January 2008
http://vakradanta.blogspot.com/2008_01_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Wednesday, January 30, 2008. ಹಿಡಿವ ಬಸ್ಸು ಬಿಟ್ಟು, ಬಿಡುವ ಬಸ್ಸು ಹಿಡಿದು. ಒಂದು ದಿನ (ಎರಡು ವರ್ಷದ ಹಿಂದೆ) ನಡೆದ ಈ ಘಟನೆ ಅದಕ್ಕೊಂದು ಸಾಕ್ಷಿ. ಭೇಟಿ ಅಂದರೆ ಸುಮ್ಮನೆ ಆಗುತ್ಯೆ? ವಿನಾಯಕ ಭಟ್ಟ. Tuesday, January 22, 2008. ಹೊಂಗನಸು ಅಲ್ಲವಿದು ಕೆಟ್ಟ ಕನಸು! ಎನ್ನುತ್ತಾನೆ. ಇಂತಹ ಘಟನೆ, ಸನ್ನಿವೇಶವನ್ನು ನೀವೆಲ್ಲೂ ನೋಡಿಲ್ಲವೆಂದರೆ ಖಂಡಿತ ಹೊಂಗನಸು ಸಿನಿಮಾ ನೋಡಿ. ಅದ...ನಿಮಗೆ ಇಷ್ಟವಾಗಬಹುದು! ಅವಳ ಮುಖ, ನಟನೆ ನಿರ್ದೇಶಕರಿಗೇ ಚೆಂದ. ಆದರೆ ಸಿನಿಮಾಕ್ಕೆ ಹೋಗುವಾಗ ತಲೆನೋವೆಂ...ಗೂಗ್ಲಿ: ಹೊಂಗನಸಿನಂತಹ ಸಿನ ...ವಿನಾಯಕ ಭಟ್ಟ. Friday, January 18, 2008. ನನಗ...
vakradanta.blogspot.com
ವಕ್ರದಂತ: May 2008
http://vakradanta.blogspot.com/2008_05_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Saturday, May 24, 2008. ಅಲ್ಲಿಂ‘ದಿಲ್ಲಿ’ಗೆ ಬಂದಾಯ್ತು. ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ "ಬಯಸದೆ ಬಂದ ಭಾಗ್ಯ’! ಅದು ಅವರಿಗೆ ಸ್ವಲ್ಪ ಬೇಸರ ತಂದಿದೆ! ಅಂಥವರ ಬಗ್ಗೆ ಮಾತಾಡುವುದಕ್ಕಿಂತ ನನ್ನ ಆತ್ಮೀಯರ ಬಗ್ಗೆ ಮಾತಾಡುವುದು ನಂಗಿಷ್ಟ. ವಿನಾಯಕ ಭಟ್ಟ. Friday, May 23, 2008. ಕಣ್ಣೀರ ಧಾರೆ ಇದೇಕೆ? ಆದರೂ ಮಂಗಳೂರು ಬಿಡುವಾಗ ಮುಳು ಮುಳು ಅತ್ತಿದ್ದು ನಿಜ. ಯಾಕೆಂದರೆ ನನಗೆ. ಒಂಟಿ ಒಂಟಿಯಾಗಿರುವುದು. ಬೋರೋ ಬೋರು. ಕಣ್ಣೀರ ಧಾರೆ. ಇದೇಕೆ ಇದೇಕೆ. ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. ಓದ...
vakradanta.blogspot.com
ವಕ್ರದಂತ: October 2008
http://vakradanta.blogspot.com/2008_10_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Tuesday, October 14, 2008. ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ? ಅಬ್ತಕ್ ಚಪ್ಪನ್, ರಿಸ್ಕ್, ಶೂಟ್ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್. ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ನಂತರ ಸಾಯಿಕುಮಾರ್ ಬಂದ. ಪೊಲೀಸ್ಸ್ಟೋರಿ ಮೂಲಕ ಇಷ್ಟವಾದ. ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ...ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕ ...ಎಲ್ಲರೂ ಕಳ್ಳರು. ಲಂಚ ಎಲ್ಲ...ವಿನಾಯಕ ಭಟ್ಟ. Monday, October 13, 2008.
vakradanta.blogspot.com
ವಕ್ರದಂತ: December 2007
http://vakradanta.blogspot.com/2007_12_01_archive.html
ದಂತ ವಕ್ರವಾದರೂ ಬುದ್ದಿ ವಕ್ರವೇ? Monday, December 24, 2007. ಚುಕುಬುಕು ಚುಕುಬುಕು ರೈಲೆ ಆಹಾ ನಿನ್ನ ಸ್ಟೈಲೆ. ಬಿಂಕದ ಸಿಂಗಾರಿ. ಮೈ ಡೊಂಕಿನ ವಯ್ಯಾರಿ. ಎಂದು ಘಾಟಿ ಹತ್ತುತ್ತಿದ್ದರೆ ರೋಮಾಂಚನ! ೧೧ ವರ್ಷದ ನಂತರ ಆರಂಭವಾದ ಮಂಗಳೂರು- ಬೆಂಗಳೂರು ರೈಲಿನ ಮೊದಲ ಪ್ರಯಾಣದಲ್ಲೇ ಆದ ಅನುಭವಗಳು, ಕಂಡ ದೃಶ್ಯಗಳು ಅಧ್ಬುತ. ಅತ್ಯಧ್ಬುತ! ಕೆಲವು ದೃಶ್ಯಗಳು ರುದ್ರ ರಮಣೀಯ! ಹತ್ತು ಹಲವು ಅಚ್ಚರಿಗಳು. ಘಾಟಿ ಹತ್ತುವ ಧಾಟಿ. ಇಂತಹ ಘಾಟಿಯನ್ನು ರೈಲು ಹೇಗೆ ಹತ್ತುತ್ತದೆ? ವಿನಾಯಕ ಭಟ್ಟ. Subscribe to: Posts (Atom). ಬ್ಲಾಗಿನ ಮಾಲಿಕ. ವಿನಾಯಕ ಭಟ್ಟ. NewDelhi, NewDelhi, India. View my complete profile. ಅರ್...