gujariangadi.blogspot.com
ಗುಜರಿ ಅಂಗಡಿ: April 2015
http://gujariangadi.blogspot.com/2015_04_01_archive.html
Wednesday, April 15, 2015. ಹಲೋ ಹಲೋ. ಬರೆದ ಕಾಗದಕ್ಕಿಂತ. ಖಾಲಿ ಕಾಗದವನ್ನು ಇಷ್ಟ ಪಡುವೆ. ಯಾಕೆಂದರೆ ಅದರೊಳಗೆ. ನಾನು ಬರೆಯದೆ ಉಳಿದ. ಕವಿತೆಗಳಿವೆ. ಹಾಸಿಗೆ ಹಿಡಿದ. ಹೆತ್ತ ತಾಯಿಯ. ತಿರುಗಿ ನೋಡದ ಈತ. ಗೋಮಾತೆಯ ಹೆಸರಲ್ಲಿ. ಹೇಸಿಗೆ ಮಾಡಿಕೊಂಡು. ಜೈಲು ಸೇರಿದ್ದಾನೆ! ನನಗೆ ಚಹಾ ಅಂದರೆ. ಒಂದಿಷ್ಟೂ ಇಷ್ಟವಿಲ್ಲ. ಆದರೆ ಚಹಾ ಕುಡಿಯಬಾರದು. ಎಂದು ನೀನು ನನ್ನ ಕೈಗಳನ್ನು ಕಟ್ಟಿದರೆ. ಚಹಾ ಕುಡಿಯುವ ನನ್ನ ಹಕ್ಕಿಗಾಗಿ. ನಾನು ಪ್ರಾಣವನ್ನೇ ಕೊಡಬಲ್ಲೆ. ಜಾತಿ ಸಮೀಕ್ಷೆಗೆಂದು. ಅಂಗಳ ತುಳಿದವನ ಜಾತಿ ಕೇಳಿ. ಬೆಚ್ಚಿ. ಜಾತ್ಯತೀತ ದೇಶದಲ್ಲಿ. ಜಾತಿ ಸಮೀಕ್ಷೆಯೇ? ಉಗಿದು ಕಳುಹಿಸಿ. ಬಳಲಿದ ವೇಶ್ಯೆ. ಒಂದು ದಿನ. ಹತ್ತņ...
gujariangadi.blogspot.com
ಗುಜರಿ ಅಂಗಡಿ: December 2013
http://gujariangadi.blogspot.com/2013_12_01_archive.html
Saturday, December 28, 2013. ನನ್ನ ಷರಟಿನ ದುಃಖ ಯಾರಿಗೂ ಬರಬಾರದು. ಹೊಸ ಬೋರ್ಡ್. Tuesday, December 24, 2013. ತೆಂಗಿನ ಕಾಯಿ ಮತ್ತು ಇತರ ಕತೆಗಳು . ಚಿಕನ್ ತಂದೂರಿ ತಿನ್ನುತ್ತಾ ಅವನು ಬರೆದ ‘ಸಸ್ಯಾಹಾರದ ಮಹತ್ವ’ ಕೃತಿಯನ್ನು ಜನರು ಮಟನ್ ಬಿರಿಯಾನಿ ತಿನ್ನುತ್ತಾ ಓದಿ ಆಸ್ವಾದಿಸಿದರು. ಮನೆಯ ಸ್ಟೌ ಬ್ಲಾಸ್ಟ್ ಆಯಿತು. ಆಕೆ ಸುಟ್ಟ ಗಾಯಗಳೊಂದಿಗೆ ಸತ್ತಳು. ಪತ್ರಿಕೆಗಳು ಬರೆದವು. ತೆಂಗಿನ ಕಾಯಿ. ಬಿಡುಗಡೆ. 8216;‘ನಾನು ಬಿಡುಗಡೆಗೊಂಡೆ’’ ಅಪರಾಧಿ ಹೇಳಿದ. ಗಡಿಯಾರ ಬಿದ್ದು ಪುಡಿಯಾಯಿತು. ಅವನು ವ್ಯಥೆ ಪಟ್ಟ. Tuesday, December 17, 2013. ಪ್ರಕೃತಿ ಎಂಬ ಅದ್ಭುತ. Friday, December 13, 2013. ಶಿಕ...
gujariangadi.blogspot.com
ಗುಜರಿ ಅಂಗಡಿ: April 2014
http://gujariangadi.blogspot.com/2014_04_01_archive.html
Tuesday, April 29, 2014. ಸುಖ ಮತ್ತು ಇತರ ಕತೆಗಳು. ಬೆಂಕಿ-ನೀರು. ಅವನು ಅಗ್ನಿ ಶಾಮಕ ದಳದ ಸಿಬ್ಬಂದಿ. ಮನೆ ಸೇರುವಾಗ ಒಡಲು ಬೆಂಕಿಯಂತೆ ಧಗಿಸುತ್ತಿರುತ್ತದೆ. ಅವಳ ಒಂದು ಸಣ್ಣ ಮುಗುಳ್ನಗೆಗೆ ಧಗಿಸುವ ಬೆಂಕಿ ನಂದಿ ಹೋಗುವುದು. ಹೆಂಡತಿ ಸದಾ ಗಂಡನಿಗೆ ಬಯ್ಯೋದು ರೂಢಿ. ಬದುಕಿನುದ್ದಕ್ಕೂ ಆಕೆಯ ಬಯ್ಕಳನ್ನು ಕೇಳಿಯೇ ದಿನಗಳೆದ. ಒಂದು ದಿನ ಪತ್ನಿ ತೀರಿ ಹೋದಳು. ಅಪ್ಪ ಉತ್ತರಿಸಿದ ‘‘ಅವಳಿಂದ ಬೈಸಿಕೊಳ್ಳೋ ಸುಖ ನಿನಗೇನು ಗೊತ್ತೋ? 8217;’ ಎಂದು ಬಿಕ್ಕತೊಡಗಿದ. ಇದಾದ ಬಳಿಕ ತಮ್ಮದೇ ಸಹೋದ್ಯ್ಯೋಗಿಗಳನ್ನು ಕೊಂದರು. ಸುಳ್ಳು. ಅವನು ತುಂಬಾ ಜಾಣ. ಎಲ್ಲಿ ಕಳೆದು ಹೋಗಿದೆಯೋ...ವಿಮಾನ ಆಕಾಶದಲ್ಲಿ...ಮುಟ್ಬೇಡ. ಮುಸ್ಲ&...ಸುಳ...
gujariangadi.blogspot.com
ಗುಜರಿ ಅಂಗಡಿ: May 2014
http://gujariangadi.blogspot.com/2014_05_01_archive.html
Saturday, May 24, 2014. ನಾಲ್ವರು ಶಿಷ್ಯರ ಕತೆ. ಮೋದಿ ಗೆದ್ದಾಗ ನನಗೆ ನೆನಪಾದ ಕತೆ ಇದು. Thursday, May 22, 2014. 8216;ಗಾಂಧೀಜೀ’ಗೆ ‘ಮೋದೀಜೀ’ ಪತ್ರ. ಇದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಬೊಳುವಾರು ಮಹಮ್ಮದ್ ಕುನ್ಜಿ. ಹಾಗಾದರೆ ಸಾರ್ವಜನಿಕವಾಗಿ ನಾವು ಆಡುವ ಮಾತುಳೆಲ್ಲವೂ ಬರಿಯ ಮಾತು ಮಾತ್ರವೇ? ಬೊಳುವಾರು ಮುಹಮ್ಮದ್ ಕುಂಞಿ. ಪ್ರೀತಿಯ ಗಾಂಧೀಜೀ,. ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ? ನರೇಂದ್ರ ಮೋದಿ. Wednesday, May 21, 2014. ಮತಯಂತ್ರ(ಇವಿಎಂ) ದುರ್ಬಳಕೆ ಸಾಧ್ಯವೇ? ಜರ್ಮನಿಯುಇವಿಎಂಗಳುಸಂವಿ...ಮತದಾನಮಾಡುವಾಗ, ಬ್...Monday, May 19, 2014.
gujariangadi.blogspot.com
ಗುಜರಿ ಅಂಗಡಿ: March 2015
http://gujariangadi.blogspot.com/2015_03_01_archive.html
Monday, March 23, 2015. ಅನೈತಿಕ ಪೊಲೀಸ್ಗಿರಿಗೆ ಟಿವಿ ವಾಹಿನಿಗಳ ಜೊತೆಗಾರಿಕೆ! ಅದೇನೇ ಹೇಳುವುದಿದ್ದರೂ ಯುವ ಪೀಳಿಗೆಗೆ ಅರ್ಥವಾಗುವ ರೀತಿಯಲ್ಲಿ ಸಹನೆಯಿಂದ ವಿವರಿಸಬಾರದಿತ್ತೆ? 8216;‘ನಾನೇನು ಸಿನಿಮಾ ಹೀರೋನಂತೆ ದಾಳಿ ನಡೆಯುವವರನ್ನು ತಡೆಯಬೇಕಾಗಿತ್ತೇ? Sunday, March 22, 2015. ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಯಾಕೆ ಒಪ್ಪಿಸಬೇಕು? ಶನಿವಾರ - ಮಾರ್ಚ್ -21-2015. ಕೃಪೆ-ವಾರ್ತಾಭಾರತಿ. Wednesday, March 18, 2015. ಒಬಾಮ ಮಯ ಈ ಜಗ ಹೃದಯ. ರಸ ಋಷಿ ಕುವೆಂಪು ಅವರ ಕ್ಷಮೆ ಕೋರಿ . ಒಬಾಮ ಮಯ ಈ ಜಗ ಹೃದಯ ಏತಕೆ ಭಯ ಮಾಣೋ. ಚಹಾ ಇದು ಬರಿ ಚಹವಲ್ಲವೋ. ಬರಿ ಕಣ್ಣದು ಮಣ್ಣು. ಶವ ಮುಖದ ಕಣ್ಣು. ಪೆನ್...ಭಿಕ...
gujariangadi.blogspot.com
ಗುಜರಿ ಅಂಗಡಿ: July 2014
http://gujariangadi.blogspot.com/2014_07_01_archive.html
Tuesday, July 15, 2014. ಫೆಲೆಸ್ತೀನ್-ಇಸ್ರೇಲ್ ಸಂಘರ್ಷ ಗಾಂಧಿ ಕಂಡಂತೆ. ಕೃಪೆ -ವಾರ್ತಾಭಾರತಿ ದಿನ ಪತ್ರಿಕೆ. ಎನ್ನುವುದು ನನ್ನ ಪ್ರಶ್ನೆ. ಹಾಗೂ ಇಂಥ ಒತ್ತಾಯವನ್ನು ಅವರು ಸ್ವೀಕರಿಸುತ್ತಾರೆಯೇ? ಅಥವಾ ಅವರಿಗೆ ಎರಡು ಮನೆಗಳು ಬೇಕೇ ಹಾಗೂ ತಮಗೆ ಇಷ್ಟಬಂದಂತೆ ಅವರು ಆ ಮನೆಗಳಲ್ಲಿ ಇರಬಹುದೇ? ಈ ಸಂಘಟಿತ ಹಾಗೂ ಅನಾಗರಿಕ ಹಿಂಸೆಯನ್ನು ಯಹೂದಿಗಳು ವಿರೋಧಿಸಬಲ್ಲರೇ? ಸೆಗಾಂವ್. ನವೆಂಬರ್ 20, 1938. Tuesday, July 8, 2014. ಹನಿಗಳಲ್ಲಿ ಇರುವೆಗಳು. ಗುಬ್ಬಿಯ. ತಲೆ ಮೇಲಿನ ನೆರಳಿಗೆ. ಒಂದು ಪುಟ್ಟ ಎಲೆ ಸಾಕು. ಮನುಷ್ಯನಿಗೋ. ಎಲ್ಲೆ ಇಲ್ಲ. ಆಕಾಶವೂ ಸಾಲೋದಿಲ್ಲ. ಹರಿದು ಬಿದ್ದ. ಕರಿಮಣಿ ಸರದಂತೆ. ಈ ಭೂಮಿ. ಬಂದು...
gujariangadi.blogspot.com
ಗುಜರಿ ಅಂಗಡಿ: August 2015
http://gujariangadi.blogspot.com/2015_08_01_archive.html
Friday, August 28, 2015. ಹೊಳೆದದ್ದು ಹೊಳೆದಂತೆ-9. ಬದುಕು ಎಂದರೆ ಏನು? ಇನ್ನೇನೂ ಅಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲ ತುಪ್ಪಕ್ಕಾಗಿ ಹುಡುಕಾಡೋದು. ಟೀಕೆ, ವಿಮರ್ಶೆ, ಆಕ್ರೋಶ ಬೆಂಕಿಯ ಕುಲುಮೆಯಿಂದ ಹೊರ ಬರೋದು ನಿಜ. ಆದರೆ ಅದು ತಾಳ್ಮೆ, ವಿವೇಕದ ತಿಳಿ ನೀರಿನಲ್ಲಿ ಮುಳುಗೆದ್ದಾಗಷ್ಟೇ ಸ್ಪಷ್ಟ ರೂಪವೊಂದನ್ನು ಪಡೆಯ ಬಲ್ಲದು. ದೇವರ ಮೇಲೆ ಭರವಸೆಯಿಟ್ಟು ಸುಮ್ಮನಿರದಿರಿ. ದೇವರು ನಮ್ಮ ಮೇಲೆ ಭರವಸೆ ಇಟ್ಟು ಈ ಭೂಮಿಯನ್ನು ಸೃಷ್ಟಿಸಿದ್ದಾನೆ! ಗೆಡ್ಡೆ ಗೆಣಸು ಅಗೆಯುವ ಕಾಲದಲ್ಲಿ ಯಾರೂ ಬಡವರಿರಲಿಲ್ಲ. Sunday, August 16, 2015. ಕೃಪೆ-ವಾರ್ತಾ ಭಾರತಿ. ಬಹಳಷ್ಟು ವರ್ಷಗಳಿಂದಲ&...ವಿಶ್ವದ ರಾ...ನೀಲಿ...
gujariangadi.blogspot.com
ಗುಜರಿ ಅಂಗಡಿ: June 2014
http://gujariangadi.blogspot.com/2014_06_01_archive.html
Saturday, June 21, 2014. ಗೊಬ್ಬರ ಮತ್ತು ಇತರ ಕತೆಗಳು. ಮಗುವೊಂದು ಪಾಳು ಬಿದ್ದ ಕೊಳವೆ ಬಾವಿಗೆ ಬಿತ್ತು. ಅಂತರ್ಜಲ ಭೂಮಿಯದ್ದಷ್ಟೇ ಅಲ್ಲ, ಮನುಷ್ಯರದ್ದೂ ಬತ್ತಿ ಹೋಗಿರುವುದು ಸಾಬೀತಾಯಿತು. ಅವನು ಆ ಮರದ ಬುಡಕ್ಕೆ ಹೋಗಿದ್ದು ನೆರಳನ್ನು ಅರಸಿ. ಕಳಪೆ ಗೊಬ್ಬರಗಳಿಂದ ಬೆಳೆ ನಾಶವಾಗಿ ರೈತ ನಾಶ ನಷ್ಟಕ್ಕೊಳಗಾಗಿ ನಗರಕ್ಕೆ ಬಂದು ಇಳಿದ. ಅಲ್ಲಿ ನೋಡಿದರೆ ಭವ್ಯ ಕಟ್ಟಡವೊಂದು ಮುಗಿಲೆತ್ತರ ಬೆಳೆದು ನಿಂತಿತ್ತು. ವಿಸ್ಮಿತನಾದ ರೈತ, ‘‘ಇದಕ್ಕೆ ಬಳಸಿದ ಗೊಬ್ಬರ ಎಲ್ಲಿ ಸಿಗುತ್ತದೆ? 8217;’ ಎಂದು ವಿಚಾರಿಸ ತೊಡಗಿದ. ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ. ನಂಬಿಕೆ. 8217;’ ಶಿಷ್ಯ ಕೇಳಿದ. ತೆರಿಗೆ. Subscribe to: Posts (Atom).
gujariangadi.blogspot.com
ಗುಜರಿ ಅಂಗಡಿ: February 2014
http://gujariangadi.blogspot.com/2014_02_01_archive.html
Thursday, February 27, 2014. ಜೈ ಹಿಂದ್ ಘೋಷಣೆಯ ಹಿಂದಿರುವ ಜೈನುಲ್ ಆಬಿದೀನ್. Saturday, February 22, 2014. ಪೊಳ್ಳು-ನಿಜಗಳ ನಡುವಿನ ಹೈವೇ ಪಯಣ. ಶ್ರೀಮಂತ, ಸ್ನಿಗ್ಧ ಸೌಂದರ್ಯ ಹೊಂದಿರುವ ಬಾಲೆ, ಅವಳನ್ನು ಅಪಹರಿಸುವ ಒಬ್ಬ ಗೂಂಡಾ, ಒಂದು ಲಾರಿ ಹಾಗೂ ಅವರು ಚಲಿಸುವ ಹೈವೇ! ಪ್ರೇಕ್ಷಕರಿಗೆ ಬಿಟ್ಟದ್ದು. Friday, February 21, 2014. ಊರು ಮತ್ತು ಇತರ ಕತೆಗಳು. ಗುಜರಿ ಅಂಗಡಿಯ ಮಾಲಕ ರದ್ದಿ ತೂಗುತ್ತಿದ್ದ. ರದ್ದಿಯ ಮಧ್ಯದಲ್ಲಿ ಒಂದು ಪತ್ರ. ನೋಡಿದರೆ ಅದೊಂದು ಪ್ರೇಮಪತ್ರ. ಮೊಬೈಲ್. ಒಳ್ಳೆಯ ಮೋಡೆಲ್ ಮೊಬೈಲ್ ಆಯ್ಕೆ ಮಾಡಲು ನ...8217;’ ಪತ್ನಿ ಕೇಳಿದರು. 8216;‘ಬಂದ ನೆಂಟರಿಗ...ಗುಡಿಸಲ ಜನ ಕ ...ಅವಳು...