renukaradya.blogspot.com
ಮೈಸೂರು ಮೇಲ್: November 2011
http://renukaradya.blogspot.com/2011_11_01_archive.html
ಮೈಸೂರು ಮೇಲ್. Monday, November 14, 2011. ಬ್ಯಾಂಕ್ಗಳ ಮಡಿವಂತಿಕೆ ಎಂಬ ಸೋಗಲಾಡಿತನ! ಪೋಸ್ಟ್ ಮಾಡಿದವರು. Saturday, November 5, 2011. ಬೆಂಗಾಡಿನಲ್ಲಿ ಅಡಿಕೆ ಮರದ ವಯ್ಯಾರ. ೧೦ ವರ್ಷ ಕಳೆದಿರಬೇಕು. ಇದಾಗಿ ೫ ವರ್ಷ ಕಳೆದಿರಬೇಕು. ಅದು ೨೦೧೧. ಎಂಬುದು ಭೂತಕಾಲದ ಪ್ರಶ್ನೆ. ಆದರೆ, ಅದು ಬಂದಾಗ ನೋಡಿಕೊಳ್ಳಣ ಎನ್ನುವ ಮನೋಭಾವದಲ್ಲಿಯೇ ಇದ್ದಾರೆ. ಏನ್ ಮಾಡೋದು? ಕಾಲೈ ತಸಮೈ ನಮಃ. ಪೋಸ್ಟ್ ಮಾಡಿದವರು. Subscribe to: Posts (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. ಮೋಟುಗೋಡೆಯಾಚೆ ಇಣುಕಿ. The troubled history of the foreskin.
renukaradya.blogspot.com
ಮೈಸೂರು ಮೇಲ್: March 2011
http://renukaradya.blogspot.com/2011_03_01_archive.html
ಮೈಸೂರು ಮೇಲ್. Wednesday, March 9, 2011. ಉಳಿದ ಕನಸು. ನಾನೆ ಅಂದು ಬಿಟ್ಟೆ. ನಿನ್ನ ಎದೆಯೊಳಗೆ ಎಂತಹ ಕಸಿವಿಸಿ? ಹೇಳಲಾಗದಿದ್ದರೆ ಬಿಡು. ಮುಂದೊಂದು ದಿನ ಹುಣ್ಣಿಮೆಯ ರಾತ್ರಿ. ನಿನ್ನದೇ ಕಥೆ ಕೇಳುತೇನೆ. ಆಗ ತಂಗಾಳಿಯೂ ನನ್ನ ಜೊತೆಗಿರುತ್ತದೆ. ಎದ್ದು ಹೋಗುವ ಮುನ್ನ. ತಿರುಗಿ ನೋಡಿ ಏನಾದರೂ ಹೇಳುತ್ತೀಯಾ. ಎಂದು ಕಾದ್ದದ್ದೆ ಬಂತು. ಹದಿನಾರು ವರ್ಷ ಮತ್ತೆ. ಚಂದ್ರ ನನ್ನ ಪಾಲಿನ ಹುಣ್ಣಿಮೆ ತರಲಿಲ್ಲ. ಗೊತ್ತಾ! ನನ್ನೊಳಗೆ ಬದುಕಿನ ಅವಸರವಿತ್ತು. ಅಥವಾ ಗೊತ್ತಿತ್ತು. ನೀನು,ನಾನು.ನಮ್ಮ ಗೂಡು.ನಮ್ಮ ಪಾಡು. ಎಷ್ಟೇ ಆಗಲಿ ಆ ಹಾದಿ ನನ್ನದಲ್ಲವೇ? ಅದಕ್ಕೆ ನೀನು ಬರಲಿಲ್ಲ. ಬರದೇ ಹೋದರೆ ಬೇಡ. Subscribe to: Posts (Atom).
renukaradya.blogspot.com
ಮೈಸೂರು ಮೇಲ್: ಸೋಲಿನ ನಂತರವೂ...
http://renukaradya.blogspot.com/2010/04/blog-post.html
ಮೈಸೂರು ಮೇಲ್. Wednesday, April 28, 2010. ಸೋಲಿನ ನಂತರವೂ. ಮೊನ್ನೆ ಆರ್ದ್ರ ಮನಸ್ಸಿನ ವ್ಯಕ್ತಿಯೊಬ್ಬರು ತೀರಿ ಹೋದ ಅನಂತರದಲ್ಲಿ ಅವರ ಬಗ್ಗೆ ತಿಳಿದಿದ್ದವರೂ ತುಂಬಾ ಮರುಕ ಪಡುತ್ತಿದ್ದರು.ಎಲ್ಲವೂ ಇದ್ದಾಗ ಆತ ಎದ್ದು ಹೋದ ಯಾಕೆ? ಎಂಬುದು ತಿಳಿಯುತ್ತಿಲ್ಲಾ ಎಂಬುದು ಅವರ ಒಟ್ಟು ಮಾತಿನ ಸಾರಂಶವಾಗಿತ್ತು. ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವವರ ವರಸೆ ನನಗೆ ಪಾಪದ ಕೆಲಸವೆಂದು ಮುಂದ ...ಗೊತ್ತಿಲ್ಲ. ಪೋಸ್ಟ್ ಮಾಡಿದವರು. Subscribe to: Post Comments (Atom). ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ. ಸಹಯಾತ್ರಿ. ಆ ಹಾದಿಯಲಿ. ಅಭಿವ್ಯಕ್ತಿ. ಒಂದಿಷ್ಟು ಕನಸು. ಧರಿತ್ರಿ.
vishwapata.blogspot.com
ವಿಶ್ವಪಥ: ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು
http://vishwapata.blogspot.com/2012/03/blog-post_2269.html
Wednesday, 7 March 2012. ರನ್ನ ಹುಟ್ಟಿದೂರಿನ ದೇವದಾಸಿ ಸಂತೆವ್ವ ತೆಳಗೇರಿ ಮಾತುಗಳು. ಒಬ್ಬ ದ್ಯಾವರೂ ಹುಟ್ಟಿಲ್ಲವಾ ಭೂಮ್ತಾಯ ಹೊಟ್ಯಾಗ? ದೇವದಾಸಿ. ಸಂತೆವ್ವ ತೆಳಗೇರಿ. ಮಾತುಗಳು.". ಮೈಯಾಗ ಖಂಡ ಇರೋತನ ಚಲೋ, ಆಮ್ಯಾಲಿನ ನಮ್ಮ ಪಾಡು ನಾಯಿಬಾಳು ಆಗಿ ಕುಂತೇತಿ. ಕೆಂಡಸಂಪಿಗೆಯಲ್ಲಿ ಈ ಲೇಖನ ಓದಲೂ ಪ್ರತಿಕ್ರಿಯೆ ಗಮನಿಸಲೂ ಇಲ್ಲಿ ಕ್ಲಿಕ್ಕಿಸಿ. ರವಿ ಮುರ್ನಾಡು. 8 March 2012 at 12:46. This comment has been removed by the author. ರವಿ ಮುರ್ನಾಡು. 8 March 2012 at 12:51. ಮಾನ್ಯ ದಯಾನಂದರು ಸಕಾಲಿಕ ಲೇಖನವನ್ನು ಇಲ್ಲಿ...8 March 2012 at 17:45. Subscribe to: Post Comments (Atom).
satishjagadish.blogspot.com
ಜೋಡಿಹಕ್ಕಿಗಳು: February 2009
http://satishjagadish.blogspot.com/2009_02_01_archive.html
ಜೋಡಿಹಕ್ಕಿಗಳು. Saturday 14 February 2009. How many will show the same love and respect what they showered all these days irrespective of winning and loosing? I don’t know the answers…but if people started thinking winning is everything than they can take wrong path to get into that. Respect is another illusion, why do we need respect? Yes, everyone wants to be felt great, pampered! Doing what you want and being content is extreme happiness. Jagadeesh (Summary of my discussion with my friend Ghouse). ಅ ...
vishwapata.blogspot.com
ವಿಶ್ವಪಥ: ಹಸಿವು, ಪುಡಿಗಾಸು ಸಂಬಳದ ನಡುವೆ.
http://vishwapata.blogspot.com/2012/04/blog-post_8497.html
Monday, 16 April 2012. ಹಸಿವು, ಪುಡಿಗಾಸು ಸಂಬಳದ ನಡುವೆ. ಗುಂಡಿಯೊಳಗಿಳಿದು ಮಲ ಬಳಿಯುವಂತಹ ಕೆಲಸ ಇವರಿಗೇಕೆ? ಮಲ ಬಳಿಯುವುದನ್ನು ದಲಿತರೇ ಬಹಿಷ್ಕರಿಸಿ ಪ್ರಧಾನ ವಾಹಿನಿಯೊಳಗೆ ಬೆರೆಯಲು ಸಾಧ್ಯವಾಗುವುದಿಲ್ಲವೇ? ಈ ಮಲಹೊರುವ ಪದ್ಧತಿಯ ಅಸ್ತಿತ್ವಕ್ಕೂ ಮೇಲೆ ಉಲ್ಲೇಖಿಸಿದ ಎರಡು ವರ್ಗಕ್ಕೂ ನೇರಾನೇರ ಸಂಬಂಧಗಳಿವೆ. ಎನ್ನುತ್ತಾರೆ ಜಲಮಂಡಲಿಯ ಒಳಚರಂಡಿ ಕಾರ್ಮಿಕರೊಬ್ಬರು. Subscribe to: Post Comments (Atom). ರಸ್ತೆ ನಕ್ಷತ್ರ. View my complete profile. ಚಿತ್ರ ವಿಮರ್ಶೆ. ಇನ್ ಟು ದಿ ವೈಲ್ಡ್. ಹಸಿವು, ಪುಡಿಗಾಸು ಸಂಬಳದ ನಡುವೆ. ದಿ ಟ್ರೂಮನ್ ಶೋ. ನಾಟ್ ಒನ್ ಲೆಸ್. ಹಿಂದೆ ಕೆಂ...ಚೌಕದ ಕಾಗದ...ಮೇಟ...
vishwapata.blogspot.com
ವಿಶ್ವಪಥ: February 2012
http://vishwapata.blogspot.com/2012_02_01_archive.html
Saturday, 25 February 2012. ಒಂಟಿ ಕಣ್ಣ ದೇವರು ಮೈಯರಳದ ಬಾಲೆಯು. ಲೆಕ್ಕಕ್ಕಿಲ್ಲದಷ್ಟು ಮೆಟ್ಟಿಲು ಹಾಸಿಕೊಂಡು ನಭಕ್ಕೆ ಹತ್ತಿರ ಕುಳಿತವನಿಗೆ. ಗುಂಡಾರವೂ ಗುಡಿಯೂ ಬೀದಿಯೇ ಆದವರ ಸೊಲ್ಲು ಇನ್ನೂ ತಲುಪಿಲ್ಲ. ಗೋಡೆಗಳ ಬರೆದವರಾರೋ ಬೀದಿಗೂ ನಭಕ್ಕೂ ನಡುವೆ. ಈ ಕಡೆಯ ಸೊಲ್ಲು ಅತ್ತ ತಲುಪದೆ, ಆ ಕಡೆಯ ಹೇವರಿಕೆ ಇತ್ತ ತಲುಪದೆ. ಗೋಡೆ ಮಾತ್ರ ಪರಮಸತ್ಯವಾದದ್ದು ವರ್ತಮಾನದ ದುರಂತವು. ಕೊತಕೊತನೆ ಕುದಿಯುವ ಮಡಕೆಯ ಗಂಜಿಗೆ ಬಂಡವಾಳ ಹಾಕಿದ್ದಾನೆ,. ಗಾಳಿಗೂ ಪಟಕ್ಕೂ ಒಂದೇ ದಾರ ಬಿಗಿದವನ ಭುಜದ ತುಂಬ. ದೂರವಿದ್ದ ಮೂರು ಮೋಡಗಳನ್ನು ಕಾಲಿಂದಲೇ ಎಳ...ಗುಂಪಿನವನ ಕೊರಳಿಗೆ ಜೋತು...ಟಿ.ಕೆ. ದಯಾನಂದ. Labels: ಕವಿತೆ. ಒಂದು...
vishwapata.blogspot.com
ವಿಶ್ವಪಥ: ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ "
http://vishwapata.blogspot.com/2012/09/blog-post_6497.html
Tuesday, 25 September 2012. ಬೋಧಿಲೇರನ ಗಳಾಸು ಮತ್ತು ಕುಲುಮೆಯೊಂದರ ಸ್ವಗತ ". ಯಾವ ಆವಾಹನೆಗೂ ತಲೆಕೊಡದ ಗವ್ವೆನ್ನುವ ಬೆಳಕಿಗೂ ಅಸು ತೊರೆವ ಆಸೆ,. ಇನ್ನೆಷ್ಟೊತ್ತು ಉರಿಯುವುದು ಧಿವಿಧಿವಿಯೆಂದು, ಯಾರಿಗೂ ಬೇಡದ ಬೆಳಕದು. ಆರಿಸುವರೂ ಇಲ್ಲದ, ಆತ್ಮವಷ್ಟೇ ಚಲಿಸುವ ಒಣಗಿದ ನೆಲದಲ್ಲಿ ಪರದೇಸಿ ಬೆಳಕು. ಯಾರೋ ಬರುವವರಿದ್ದಾರೆ, ಗಾಳಿಬೀಸುವ ಸದ್ದಿಗೂ ಕಾಯುವ ತೆವಲು ಅಂಟುತ್ತದೆ,. ಒಳಗಿನ ಕೆಂಪುದ್ರವದೊಳಗೆ ಇಷ್ಟಾದರೂ ಬೆರೆಯಬಾರದೇ ಎಲ್ಲವನ್ನೂ ಬೆಳೆವ ಮಣ್ಣು. ಕಟ್ಟಿದ ಉಂಡೆ. ತಿದಿಯೊತ್ತುವನೂ ಮಂಡಿಮೇಲೆ ನೊಸಲಿಟ್ಟು ಹņ...ಬೋಧಿಲೇರನ ಮಧ್ಯದ ಗಳಾಸಿನ ಎದೆಯೂ ಒಡ...Labels: ಕವಿತೆ. ನನ್ನ ಬರಹಗಳ ಮೊದಲ ಪ&...ಇರು...
satishjagadish.blogspot.com
ಜೋಡಿಹಕ್ಕಿಗಳು: winning and Crisis....
http://satishjagadish.blogspot.com/2009/02/when-winning-is-everything.html
ಜೋಡಿಹಕ್ಕಿಗಳು. Saturday 14 February 2009. How many will show the same love and respect what they showered all these days irrespective of winning and loosing? I don’t know the answers…but if people started thinking winning is everything than they can take wrong path to get into that. Respect is another illusion, why do we need respect? Yes, everyone wants to be felt great, pampered! Doing what you want and being content is extreme happiness. Jagadeesh (Summary of my discussion with my friend Ghouse).
kaasagidiary.blogspot.com
ಖಾಸಗಿ ಡೈರಿ: May 2009
http://kaasagidiary.blogspot.com/2009_05_01_archive.html
ಖಾಸಗಿ ಡೈರಿ. ಬದುಕು ಗದ್ದಲದ ಸಂತಿ. Saturday, May 16, 2009. ಸಿಂಗ್. ಕಿಂಗ್. ಕಿಂಗ್. ಸಿಂಗ್. ಚುನಾವಣೆಗಳ. ಪಲಿತಾಂಶ. ಬರುತ್ತಾ. ತುಂಬಾ. ಹೇಳಿಬಿಡಬೇಕು. ಹೇಳಬೇಕಿದ್ದನ್ನು. ತ್ತೇನೆ. ರಾಜೀನಾಮೆ. ಕೊಡಬೇಕಿಲ್ಲದ. ಸಿಂಗ್. ಇದ್ದಾರಲ್ಲ. ಮುಂಚೆ. ಹೇಗಿದ್ದರೂ. ಏನಾಗಿದ್ದರು. ಸಹೋದ್ಯೋಗಿ. ಪ್ರಶಾಂತ. ಕತೆಯಿದು. ಹಿಂದಿ. ವಾಹಿನಿಗಳಲ್ಲಿ. ರಾತ್ರಿ. ಸುರ್ಕಿಯೋಸೆ. ಅಪೇರ್ಸ್. ಕಾರ್ಯಕ್ರಮ. ಬರುತ್ತೆ. ಬಹುಮುಖ್ಯ. ಸುದ್ದಿಯನ್ನ. ಹಿಡಿದು. ಹಿನ್ನೆಲೆ. ಮುನ್ನೆಲೆ. ಸಂಪೂರ್ಣ. ಮಾಹಿತಿ. ಕಾರ್ಯಕ್ರಮ. ಕನ್ನಡದಲ್ಲಿ. ಸುದ್ದಿಗಿಂತ. ಕಾರ್ಯಕ್ರಮ. ಅಂದುಕೊಳ್ಳಿ. ಕಾರ್ಯಕ್ರಮದ. ಪೂರ್ತಿ. ಉಸ್ತುವಾರಿ. ತಲೆಬಿಸಿಯ. ಕೊಟ್ಟ...ಪ್ರ...