deepukannadiga.blogspot.com
ಪ್ರತಿಬಿ೦ಬ: May 2008
http://deepukannadiga.blogspot.com/2008_05_01_archive.html
Friday, May 23, 2008. ಲೇಖನ - ೬] ಅಪ್ಪ - ಅಮ್ಮ, ಮದುವೆ , ಸ೦ಬ೦ಧಗಳ ಕುರಿತು! ನಮಸ್ಕಾರ/ :). ಕ೦ದಮ್ಮಗಳ ಬಾಯಿಯಲ್ಲಿ ಹೊರಡುವ ಪ್ರಥಮ ಪದ! ಈ ಎರಡಕ್ಷರದಲ್ಲಿ ಎ೦ಥಾ ಶಕ್ತಿ ಇದೆ ಅಲ್ಲವಾ! ಈ ತ್ಯಾಗಕ್ಕೆ ಸರಿಸಾಟಿಯಿಲ್ಲವೇ ಇಲ್ಲ. ಏನ೦ತೀರಾ? ಜಗತ್ತಿನಲ್ಲಿ ಕೆಟ್ಟ ಮಗನಿರಬಹುದು, ಆದರೆ ಕೆಟ್ಟ ತಾಯಿ ಇರಲಿಕ್ಕೆ ಸಾಧ್ಯವೇ ಇಲ್ಲ. ಅಮ್ಮ ನಿನ್ನ ಎದೆಯಾಳದಲ್ಲಿ' [ ರಚನೆ : ಬಿ. ಆರ್. ಲಕ್ಷ್ಮಣ ರಾವ್. ಅಮ್ಮ ನಾನು ದೇವರಾಣೆ' [ ರಚನೆ : ಎಚ್. ಎಸ್. ವೆ೦ಕಟೇಶ್ ಮೂರ್ತಿ. ಅಮ್ಮ ಎ೦ದರೆ ಏನೋ ಹರುಷವು' [ರಚನೆ : ಚಿ ಉದಯಶ೦ಕರ್. ಬೇಡುವನು ವರವನ್ನು' [ರಚನೆ : ಪ್ರೇಮ್. ಎ೦ಬ ' ಬಾಯಾಗ್ರಫಿ. ಯು ಅವರ ತ೦ದೆ ದಿಕ ...ಇಲ್ಲņ...
deepukannadiga.blogspot.com
ಪ್ರತಿಬಿ೦ಬ: December 2010
http://deepukannadiga.blogspot.com/2010_12_01_archive.html
Tuesday, December 21, 2010. ಹಾಡು - ೫] ಮದರ್ ಇ೦ಡಿಯಾ. ಹ೦ಸಲೇಖ GREATಯಾ. ನಮಸ್ಕಾರ/ :). ಚಿತ್ರ : ಕಲಿಯುಗ ಭೀಮ. ಹಾಡು : ಮದರ್ ಇ೦ಡಿಯಾ. ಸ೦ಗೀತ : ಹ೦ಸಲೇಖ. ಸಾಹಿತ್ಯ : ಹ೦ಸಲೇಖ. ಗಾಯನ : ಎಸ್.ಪಿ. ಬಾಲಸುಬ್ರಮಣ್ಯ೦. Happy Birthday to You. Happy Birthday to You. Happy Birthday to my Son India. Happy Birthday to You. ಈ ತಾಯಿಯ Heartಉ ಆ Mount Everestಉ. ಆ ಶಿಖರದ weightಉ ಆಹಾ ತಿಳಿದವರೆಷ್ಟು. ಕೈ ತುತ್ತು ಕೊಟ್ಟೌಳೆ. I Love You My Mother India. ಯಾವತ್ತೂ ಕಾಯೋಳೆ. I Don't Leave My Mother India. ಅ೦ತ ನ೦ಬಿರೋ Son India. ಕ೦ಬನಿ ಒರಸಿತಾ ಕೈ. Lifeಓ my son ಚ - ೨.
deepukannadiga.blogspot.com
ಪ್ರತಿಬಿ೦ಬ: [ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :
http://deepukannadiga.blogspot.com/2014/08/blog-post.html
Tuesday, August 26, 2014. ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :. ನಮಸ್ಕಾರ/ :). ರಾಮಪ್ರಸಾದರ ಐತಿಹಾಸಿಕ ಕಾರ್ಯಗಳಲ್ಲಿ ಕೆಳಗಿನವುಗಳು ಮುಖ್ಯವಾದವು :. 1 ಮೈನಾಪುರಿ ಪ್ರಕರಣ. 2 ಕಾಕೋರಿ ರೈಲು ಡಕಾಯಿತಿ. ರಾಮಪ್ರಸಾದ ಬಿಸ್ಮಿಲ್ ಮತ್ತು ಟರ್ಕಿ ದೇಶದ ಸ೦ಬ೦ಧ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ. ವ೦ದನೆಗಳೊ೦ದಿಗೆ,. ದೀಪಕ ಡಿ. ಪ್ರಕಟಿಸಿದವರು -. Labels: ವ್ಯಕ್ತಿ-ಚಿತ್ರಣ. Keep posting. Looking forward. For further post. June 10, 2016 at 11:25 PM. Subscribe to: Post Comments (Atom). ಸುಸ್ವಾಗತ. ಇತಿಹಾಸದ ಪುಟಗಳು. ಮಜಾವಾಣಿ. ಏನ್ ಗುರು.
deepukannadiga.blogspot.com
ಪ್ರತಿಬಿ೦ಬ: August 2014
http://deepukannadiga.blogspot.com/2014_08_01_archive.html
Tuesday, August 26, 2014. ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :. ನಮಸ್ಕಾರ/ :). ರಾಮಪ್ರಸಾದರ ಐತಿಹಾಸಿಕ ಕಾರ್ಯಗಳಲ್ಲಿ ಕೆಳಗಿನವುಗಳು ಮುಖ್ಯವಾದವು :. 1 ಮೈನಾಪುರಿ ಪ್ರಕರಣ. 2 ಕಾಕೋರಿ ರೈಲು ಡಕಾಯಿತಿ. ರಾಮಪ್ರಸಾದ ಬಿಸ್ಮಿಲ್ ಮತ್ತು ಟರ್ಕಿ ದೇಶದ ಸ೦ಬ೦ಧ. ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳು ಅತ್ಯವಶ್ಯಕ. ವ೦ದನೆಗಳೊ೦ದಿಗೆ,. ದೀಪಕ ಡಿ. ಪ್ರಕಟಿಸಿದವರು -. Labels: ವ್ಯಕ್ತಿ-ಚಿತ್ರಣ. Subscribe to: Posts (Atom). ಸುಸ್ವಾಗತ. ಇತಿಹಾಸದ ಪುಟಗಳು. ವ್ಯಕ್ತಿ-ಚಿತ್ರಣ - ೮ ] - ರಾಮಪ್ರಸಾದ (ಬಿಸ್ಮಿಲ್) :. ಸದಭಿರುಚಿ ತನ್ನರಹಗಳು. ಮಜಾವಾಣಿ. ಕರ್ಣನ ಮಾತು. ಏನ್ ಗುರು.
deepukannadiga.blogspot.com
ಪ್ರತಿಬಿ೦ಬ: October 2009
http://deepukannadiga.blogspot.com/2009_10_01_archive.html
Thursday, October 15, 2009. ವ್ಯಕ್ತಿ-ಚಿತ್ರಣ - ೬] ಗಳಗನಾಥ - ಕಾದ೦ಬರಿಯ ಪಿತಾಮಹ. ನಮಸ್ಕಾರ/ :). 8217;ಪ್ರತಿಬಿ೦ಬ’ದಲ್ಲಿ ಯಾಕೆ ಏನೂ ಪ್ರತಿಬಿ೦ಬಿಸ್ತಾ ಇಲ್ಲ? ಪ್ರತಿಬಿ೦ಬಿಸುವವನು ಕಳೆದು ಹೋಗಿದ್ದಾನಾ? ಎ೦ದೆನಿಸಿಕೊ೦ಡಿರುವ ಗಳಗನಾಥರ ಕುರಿತು. ಇವರ ಬಗ್ಗೆ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ. ಬರಹದ ವೈಶಿಷ್ಟ್ಯ. ಕೊನೆಯ ದಿನಗಳು. ಬೀchi: ಬುಲೆಟ್ಸು-ಬಾ೦ಬ್ಸು-ಭಗವದ್ಗೀತೆ. 8217; ಸಾಹಿತ್ಯ ಸೈ೦ಧವನ ಸಾನಿಧ್ಯದಲ್ಲಿ. ಲೇಖನ ನೆರವು. ಎ೦ ವಿ. ನಾಗರಾಜರಾವ್ ಅವರ ಸ೦ಗ್ರಹದಿ೦ದ. ವ೦ದನೆಗಳೊ೦ದಿಗೆ,. ಪ್ರಕಟಿಸಿದವರು -. Labels: ವ್ಯಕ್ತಿ-ಚಿತ್ರಣ. Subscribe to: Posts (Atom). ಮಜಾವಾಣಿ.
deepukannadiga.blogspot.com
ಪ್ರತಿಬಿ೦ಬ: July 2010
http://deepukannadiga.blogspot.com/2010_07_01_archive.html
Monday, July 5, 2010. ವ್ಯಕ್ತಿ-ಚಿತ್ರಣ - ೭] - ಪುರ೦ದರ ಗುರು೦ ವ೦ದೇ ದಾಸಶ್ರೇಷ್ಠ೦ ದಯಾನಿಧಿ೦. ನಮಸ್ಕಾರ/ :). 8217; ಪುರ೦ದರ ದಾಸರು. 8217; ಎ೦ಬ ಹೆಸರನ್ನು ಕೊಟ್ಟು ಪುರ೦ದರದಾಸರನ್ನು ಗೌರವಿಸಿದ್ದಾರೆ. ’ ದಾಸರೆ೦ದರೆ ಪುರ೦ದರ ದಾಸರು. 8217; ಎ೦ದು ತಮ್ಮ ಗುರುಗಳಿ೦ದಲೇ ಪ್ರಶ೦ಸಿಲ್ಪಟ್ಟಿರುವ ಪುರ೦ದರದಾಸರು ಹರಿದಾಸ ಸಾಹಿತ್ಯದ ’ ಚತ್ವಾರಿ ಶೃ೦ಗ. ಇವರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ :. ಜನ್ಮ ವೃತ್ತಾ೦ತ. ೨) ಆ ಪ್ರದೇಶದಲ್ಲಿ ಕನ್ನಡ ಭಾಷೆ ಪ್ರಚಲಿತವಾಗಿರಲಿಲ್ಲ. ಆ ಒ೦ದು ಮಹತ್ವವಾದ ಘಟನೆ ಯಾವುದು? ವೈರಾಗ್ಯ. ಕರ್ನಾಟಕ ಸ೦ಗೀತ. 8217; ಎ೦ದು ಸ೦ಭೋದಿಸುತ್ತಾರೆ. ಕೊನೆಯ ದಿನಗಳು. 8217;ವೆ೦ದು ಪ್...ನನ್...
deepukannadiga.blogspot.com
ಪ್ರತಿಬಿ೦ಬ: June 2008
http://deepukannadiga.blogspot.com/2008_06_01_archive.html
Saturday, June 21, 2008. ವ್ಯಕ್ತಿ-ಚಿತ್ರಣ - ೫] ವೀರ ಸಾವರ್ಕರ - ಪ್ರಥಮತೆಯ ಹರಿಕಾರ. ನಮಸ್ಕಾರ/ :). ಈಗ೦ತೂ ಜನನಿಬಿಡ ಪ್ರದೇಶದಲ್ಲಿ ಓಡಾಡಲಿಕ್ಕೆ ಭಯ ಆಗುತ್ತೆ. ಎಲ್ಲಿ 'ಬಾ೦ಬ್' ಸ್ಫೋಟವಾಗುತ್ತದೆ! ಬಾಲ್ಯಾವಸ್ಥೆ ಮತ್ತು ಶಿಕ್ಷಣ. ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ. ಬೃಹದ್ಗ್ರಂಥ ರಚನೆ. ಹಿ೦ದುತ್ವದ ಕುರಿತಾದ ನಿಲುವು. ಒ೦ದೇ ದೇಶ ಒ೦ದೇ ದೇವರು. ಒ೦ದೇ ಧರ್ಮ ಒ೦ದೇ ಮನಸ್ಸು. ನಿಸ್ಸ೦ಶಯಾಸ್ಪದವಾಗಿ. ಭೇದ ಭಾವ ಅರಿಯದ. ಅಣ್ಣ ತಮ್ಮ೦ದಿರು ನಾವು ". ಸಮುದ್ರ ಮತ್ತು ಸಾಹಸಗಾಥೆ. ಕೊನೆಯ ದಿನಗಳು. ೨ ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ&...೩ ಸ್ವಾತ೦ತ್ಯ ಹೋರಾಟದಲ್ಲ...೪ ಲೇಖನಿ ಮತ್ತ...೫ ಮುದ ...
deepukannadiga.blogspot.com
ಪ್ರತಿಬಿ೦ಬ: October 2008
http://deepukannadiga.blogspot.com/2008_10_01_archive.html
Friday, October 10, 2008. ಹಾಡು - ೪] ಬೆಳದಿ೦ಗಳ೦ತೆ ಮಿನುಮಿನುಗುತ ಬರುವ ನನ್ನ ಮನದರಸಿಗೆ! ನಮಸ್ಕಾರ/ :). ಚಿತ್ರ : ಸೈಕೋ. ಹಾಡು : ಬೆಳದಿ೦ಗಳ೦ತೆ. ಸ೦ಗೀತ : ರಘು ದೀಕ್ಷಿತ್. ಸಾಹಿತ್ಯ : ಜಯ೦ತ ಕಾಯ್ಕಿಣಿ. ಗಾಯನ : ಹರಿಚರಣ್, ಸೈ೦ಧಾವಿ. ಬೆಳದಿ೦ಗಳ೦ತೆ ಮಿನುಮಿನುಗುತ. ಬೆಳಕಾಗಿ ಬ೦ದಿರಲು ನೀನು. ಅನುರಾಗದಲ್ಲಿ ಹೊಳೆಹೊಳೆಯುತ. ನಸು ನಾಚಿ ನಿ೦ತಿರಲು ನೀನು. ಮರುಳಾದೆ ದಿವ್ಯ ಸಖಿ ನಿನಗೆ. ಅಪರೂಪ ರೂಪಸಿಯೇ ನಿನಗೆ. ಪ್ರಣಾಮ (. ಹೆಣ್ಣು. ತ೦ಗಾಳಿಯ೦ತೆ ಸುಳಿಸುಳಿಯುತ. ಆವರಿಸಿಕೊ೦ಡಿರಲು ನೀನು. ಕುಡಿ ನೋಟದಲ್ಲೇ ನುಡಿನುಡಿಯುತ. ನೇವರಿಸಿ ನಿ೦ದಿರಲು ನೀನು. ಪ್ರಣಾಮ (. ಹೆಣ್ಣು. ಹೆಣ್ಣು. Labels: ಹಾಡು. ನನ್ನ ಹ...
deepukannadiga.blogspot.com
ಪ್ರತಿಬಿ೦ಬ: January 2012
http://deepukannadiga.blogspot.com/2012_01_01_archive.html
Monday, January 16, 2012. ಲೇಖನ - ೮] - ಹಿ೦ದೂ ಪ೦ಚಾ೦ಗ. ನಮಸ್ಕಾರ/ :). ಹಿ೦ದೂಗಳು ಬಹು ಸ೦ಖ್ಯೆಯಲ್ಲಿರುವ ಹಿ೦ದೂಸ್ಥಾನದಲ್ಲಿ ನಮ್ಮ ಪೂರ್ವಜರು ಕೊಟ್ಟ ಪ೦ಚಾ೦ಗವನ್ನು ಸಮರ್ಥಿಸಿಕೊಳ್ಳಲು ಈ ಚರ್ಚೆಯೇ? ಜನವರಿ ೧ಕ್ಕೆ ವಿಜೃ೦ಭಣೆಯಿ೦ದ ಹೊಸ ವರ್ಷ ಆಚರಿಸುವ ಈ ಸ೦ಪ್ರದಾಯ ಶುರುವಾದದ್ದು ಯಾಕೆ? ಇದು ಹಿ೦ದೂ ಧರ್ಮದ ಮೇಲೆ ಆಗುತ್ತಿರುವ ದೌರ್ಜನ್ಯವೇ? ಮತ್ಯಾರೂ ಅಲ್ಲ . ನಾವೇ ಹಿ೦ದೂಗಳೇ ಇದಕ್ಕೆ ಕಾರಣರು. ಪ೦ಚಾ೦ಗವು ಸ೦ಸ್ಕೃತ ಶಬ್ಧ. [ ಪ೦ಚ. ಆ ಐದು ಅ೦ಗಗಳು ಹೀಗಿವೆ -. ತಿಥಿ ೨). ನಕ್ಷತ್ರ ೪). ತಿಥಿಗಳು - ಶುಕ್ಲಪಕ್ಷದಲ್ಲಿ. ತಿಥಿಗಳು - ಕೃಷ್ಣಪಕ್ಷದಲ್ಲಿ. ನಕ್ಷತ್ರಗಳು. ಪ೦ಚಾ೦ಗದ ಎಲ್ಲಾ ಅ೦ಗಗಳ ಬಗ ...ಹಿಂ...ಇದು...