chittaaraa.blogspot.com
ಚಿತ್ತಾರ: ಕುಡಿಕಥೆ- ಕೋಪ
http://chittaaraa.blogspot.com/2015/01/blog-post.html
ಚಿತ್ತಾರ. ಚಿತ್ರ, ಕವನಗಳ ಸಮ್ಮೇಳ. Friday, January 9, 2015. ಕುಡಿಕಥೆ- ಕೋಪ. ಈಗ ಅವಳ ಕಷ್ಟ ಕೇಳುವವರು ಯಾರೂ ಇಲ್ಲ. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾಳೆ. ತವರಿನ ಬಾಂಧವ್ಯವೂ ಇಲ್ಲ. ತನಗಿಂತ ದುಪ್ಪಟ್ಟು ಕೋಪವಿರುವ ಮಗನನ್ನು ಬೆಳೆಸುವ ಜವಾಬ್ದಾರಿ ಬೇರೆ. ಪ್ರಗತಿ ಹೆಗಡೆ. January 11, 2015 at 9:45 AM. ಮೂಗಿನ ತುದಿಯಲ್ಲೇ ಕೋಪ ಇದ್ದವಳು, ಮೂಗನ್ನೇ ಕೊಯ್ದುಕೊಂಡಂತಾಯಿತಲ್ಲ! ಮಂಜುಳಾದೇವಿ. January 14, 2015 at 6:57 AM. ಕೋಪಕ್ಕೆ ತಕ್ಕ ಶಿಕ್ಷೆ. Subscribe to: Post Comments (Atom). ಪ್ರಗತಿ ಹೆಗಡೆ. ಬೆಂಗಳೂರು, ಕರ್ನಾಟಕ, India. View my complete profile. ಪ್ರತೀಕ್ಷೆ. ಹಂಸ ನಾದ. ಕ್ಷಣ ಚ...
chittaaraa.blogspot.com
ಚಿತ್ತಾರ: ವಾರ್ಲಿಯದೊಂದು ಚಿತ್ತಾರ..
http://chittaaraa.blogspot.com/2015/07/blog-post.html
ಚಿತ್ತಾರ. ಚಿತ್ರ, ಕವನಗಳ ಸಮ್ಮೇಳ. Sunday, July 19, 2015. ವಾರ್ಲಿಯದೊಂದು ಚಿತ್ತಾರ. ತುಂಬಾ ದಿನಗಳಿಂದ ಬಣ್ಣ ಕಳೆದುಕೊಂಡು ಕುಳಿತಿದ್ದ ಬಿದಿರಿಗೆ ವಾರ್ಲಿಯ ಚಿತ್ತಾರ ಮೂಡಿದಾಗ. ಪ್ರಗತಿ ಹೆಗಡೆ. ಸಂಧ್ಯಾ ಶ್ರೀಧರ್ ಭಟ್. July 19, 2015 at 5:57 AM. Nice one of my favourite art. 😃. Subscribe to: Post Comments (Atom). ಪ್ರಗತಿ ಹೆಗಡೆ. ಬೆಂಗಳೂರು, ಕರ್ನಾಟಕ, India. View my complete profile. ನನ್ನವರು ಬರೆವ ಹನಿಗಳು. Http:/ www.hanihani.co.cc. ಹಾಗೆ ಸುಮ್ಮನೆ. ವಾರ್ಲಿಯದೊಂದು ಚಿತ್ತಾರ. ಪ್ರತೀಕ್ಷೆ. ನೆನಪಿನ ಪುಟಗಳು. ಬದರಿನಾಥ ಪಲವಳ್ಳಿ. ಹಂಸ ನಾದ. ಭಾವ ಮಂಥನ. ಪೆನ್ನ...ಚಿತ...
subrahmanyabhat.blogspot.com
ಶಂಭುಲಿಂಗ ಪುರಾಣ: Jan 12, 2012
http://subrahmanyabhat.blogspot.com/2012_01_12_archive.html
ಶಂಭುಲಿಂಗ ಪುರಾಣ. ಓದು ಜನಮೇಜಯ. ವಿವೇಕ ಚೂಡಾಮಣಿ. ಇನ್ನೊಂದು ಬ್ಲಾಗ್ : ವಿವೇಕ ಚೂಡಾಮಣಿ / विवेक चूडामणिः. Jan 12, 2012. ವಿವೇಕ ಚೂಡಾಮಣಿ-ಭಾಗ-೧೮. ನಲ್ಮೆಯ ಗೆಳೆಯ/ತಿಯರಿಗೆಲ್ಲಾ ಸಂಕ್ರಾತಿಯ ಶುಭಾಶಯಗಳು. ಅಧೋಗತಿಗಿಂತಲೂ ಏರುಗತಿಯೇ ಸೊಗಸು ಅಲ್ಲವೆ? ವಿವೇಕ ಚೂಡಾಮಣಿ-ಭಾಗ-೧೮. ಅಭಿಪ್ರಾಯ:. Links to this post. ಹಣೆಬರಹ: ನೇರಮಾತು. Subscribe to: Posts (Atom). ಸೂಳ್ನುಡಿ. ಟಿಪಿಕಲ್ ಶಂಭುಲಿಂಗ. ನೇರಮಾತು. ಮಾಹಿತಿ. ವಿವೇಕ ಚೂಡಾಮಣಿ. ಶಂಭುಲಿಂಗ ಓದಿದ್ದು. ಶಂಭುಲಿಂಗನ ಕಥೆ. ಶಂಭುವಾಣಿ. ಸಂಸ್ಕೃತಿ. ಶಂಭುಲಿಂಗ ಯಾರು? View my complete profile. ಇಲ್ಲೊಂದಷ್ಟು. ಪ್ರತೀಕ್ಷೆ. ಹಂಸ ನಾದ. Dr V S Acharya.
venuvinod.blogspot.com
ಮಂಜು ಮುಸುಕಿದ ದಾರಿಯಲ್ಲಿ...: February 2013
http://venuvinod.blogspot.com/2013_02_01_archive.html
ಕಿಟಿಕಿಯಲ್ಲಿನ ಮುಖಗಳು. ಮನೆಯ ಕೊಠಡಿಯ. ಪುಟ್ಟ ಕಿಟಿಕಿಯ ಮುಂದೆ ಕುಳಿತು. ತೆರೆ ಸರಿಸಿದರೆ. ಅರಳಿಕೊಳ್ಳುತ್ತವೆ ಮುಖಗಳು. ಗೊತ್ತಿರುವವರು,. ಗೊತ್ತಿದ್ದು ಗೊತ್ತಾಗದಂತೆ. ಉಳಿದವರು ಹಲವರು. ಮಿತ್ರರು, ಸಂಗಾತಿಗಳು. ಕಿಟಿಕಿ ಸಂದಿನಲ್ಲಿ. ಮಿಂಚಿ ಮರೆಯಾಗುತ್ತವೆ. ಅಪರಿಚಿತರ ಸಾವಿರಾರು. ಇಣುಕು ನೋಟಗಳು. ದಿನವಿಡೀ ತಮ್ಮದೇ. ಕಿಟಿಕಿಯ ಮುಂದೆ ಕುಳಿತಿರುವವರು. ಪ್ರಪಂಚವೆಂದರೆ ಕಿಟಿಕಿ. ಎಂದೇ ತಿಳಿದುಕೊಂಡವರು. ಹಲ್ಲುಜ್ಜಿದ್ದರಿಂದ ತೊಡಗಿ. ಕಂಡ ಕನಸಿನ ಬಗ್ಗೆ ಹೇಳಿಕೊಳ್ಳುವವರು. ಭಾವನೆಗಳಿಗೆ ಮಾರುಕಟ್ಟೆ. ಕಾಣಹೊರಟವರು. ಹಿಡಿಯಷ್ಟು ಅಕ್ಕರೆಗೆ ಕಾದವರು,. ಮಾಡಿದ ಎಡವಟ್ಟನ್ನೂ. ಮುಖ ಇರುವವರು,. ತಿಂದು. ಗದ್ದೆ ಇರ&...ಇದ್...
nenapu-nevarike.blogspot.com
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!: 8/24/14 - 8/31/14
http://nenapu-nevarike.blogspot.com/2014_08_24_archive.html
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ! Monday, August 25, 2014. ಅನುತ್ತರಾ. ಅದುಮಿಟ್ಟ ಅಸಹನೆ,. ಅವಡುಗಚ್ಚಿದ ದುಃಖ,. ಅಡಗಿಸಿಟ್ಟ ಕೀಳರಿಮೆ,. ಎಲ್ಲವನ್ನ ಉಂಡು. ಹೂಹೂವಿನ ಚಿತ್ರದ. ಮಿದು ಹತ್ತಿಬಟ್ಟೆ ಹೊದ್ದ. ಕ್ರೌರ್ಯ-ವು,. ನಿನ್ನ ಪುಟಿದು ನಿಲ್ಲುವ. ಎಳೆ ಬೆನ್ನಿಗೊಂದು ಸೆಳೆದು. ಬಾರಿಸಿದ್ದು ತಪ್ಪು ಮಗಳೆ. ಇವತ್ತು,. ಗೊತ್ತಾಗದೆ ಅಥವಾ ಗೊತ್ತಾಗಿಯೇ. ಕ್ಷಮಿಸಿ. ನಕ್ಕು ಮುದ್ದಿಸಿ,. ಕೆನ್ನೆಗೊಂದು ಹೂಮುತ್ತೊತ್ತಿ. ಅಳಿಸಿಬಿಟ್ಟೆ ನನ್ನ ನೀನು. ಮುಂದೊಮ್ಮೆ ನಾಳೆ,. ವರುಷಗಳು ಕಳೆದು,. ಗೊತ್ತಾದಾಗ,. ಕ್ಷಮಿಸಬೇಡ ನೀನು. ಕ್ಷಮಿಸಲೂಬಾರದು. ಯಾತರದೋ ಅಸಹನೆ. ನೀನು ಇದೇ ದಾರಿಯ. ಹೌದು,. ಕೆಲವು ಸಲ,. ಸುತŇ...
shreetalageri.blogspot.com
ಇಬ್ಬನಿ.....: January 2014
http://shreetalageri.blogspot.com/2014_01_01_archive.html
ಇಬ್ಬನಿ.ಕರಿಯ ಮುಗಿಲಿನ ಕ೦ಬನಿ.ಸುಡುವ ಬಿಸಿಲ ಬೇಗೆಗೆ,ಎ೦ದೂ ಮುಗಿಯದ ವಿರಹ ವೇದನೆಗೆ.ಮುಗಿಲ ಕೆನ್ನೆಯ ಮೇಲಿ೦ದ ಜಾರಿದ ಹನಿ ಇರಬಹುದೇ? ಮರಳಿ ಸೇರದ ತನ್ನಿನಿಯೆಗೆ ಬಾನಿನ ಮುತ್ತಿನ ಸ೦ದೇಶವು ಇರಬಹುದೇ? ಕಾವೇರಿದ ಭೂರಮೆಗೆ ತ೦ಪನು ನೀಡುವ ಪರಿಯಿರಬಹುದೇ? ಹಸಿರು ಬೊಗಸೆಗೆ ಬೀಳುತ ದಾಹವ ತಣಿಸುವ ಯೋಚನೆ ಇರಬಹುದೇ? ಧರಣಿಯ ಸಿ೦ಗರಿಸಲು ಅಳುತಿದೆ ಮುಗಿಲು.ಕುಸಿಯಲು ಕೊಡದೇ,ಸಾ೦ತ್ವನ ನೀಡಲು ಬೇಕಿದೆ ಹೆಗಲು.ಮಡಿಲು! 8216;ಶ್ರೀ ತಲಗೇರಿ. ಗುರುವಾರ, ಜನವರಿ 30, 2014. ಒಳ ಕಿಟಕಿಯಲಿ.". ಒಳ ಕಿಟಕಿಯಲಿ.". ಕತ್ತಲೆಯೆ ಕೊಡು ನನಗೆ. ನಿನ್ನೆದೆಯ ನಡು ಛಾಯೆ. ಬೆಳಕ ಪುಳಕದ ಒಳಗೆ. ಮರದ ಆಟಿಕೆಯ ಮನಸಿನೊಳಗೆ. 8216;ಶ್ರೀ’. ಹಕ್ಕņ...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಉತ್ತರ
http://chitrahegde.blogspot.com/2013/07/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. July 1, 2013. ಇಲ್ಲಿನ ಸಂಗತಿಗಳನ್ನೇನು ಹೇಳಲಿ? ಮರುಭೂಮಿಯ ಏಕಾಂತವೂ. ಸಂತೆಯಂತೆ ಗಿಜಿಗುಡುತ್ತಿದೆ. ಅಮ್ಮ ಚೇಳಿನ ಚಿಂತೆ ಬಿಟ್ಟು. ಹಾಯಾಗಿ ಮಲಗು. ಮರಿ ಎಲ್ಲಿ ಹೋಯ್ತೆಂಬ ಜಾಡೂ ಇಲ್ಲ ಅದಕ್ಕೆ. ಮನದ ಕದವನ್ನು ಮುಚ್ಚಿರಬೇಕು ನೀನು. ಅದಕ್ಕೆ ಕೇಳುತ್ತಿಲ್ಲ ದನಿಗಳು. ಕೊಂಚವೇ ಸರಿಸಿ ನೋಡು. ಮುದಗೊಳಿಸುತ್ತವೆ ಶಬ್ದಗಳು. ಒಂಟಿಯಾಗಿದ್ದೀಯ ಅದಕೇ ಸಂಕಟ. ಜೊತೆಯಾಗಿ ನೋಡು ಜಗದೊಡನೆ ,. ಇಲ್ಲಿ ತುಂಬಿದ ಪ್ರೀತಿ. ತಿಳಿಯುವುದು ನಿನಗೆ. ಚಿತ್ರಾ. ಈ ಭಾವ ಇಷ್ಟವಾಯ್ತು. July 1, 2013 at 12:50 PM. ಮುಸ್...
chitrahegde.blogspot.com
ಮನಸೆಂಬ ಹುಚ್ಚು ಹೊಳೆ...: ಗೆಜ್ಜೆ ಕಾಲಿನ ಹುಡುಗಿ
http://chitrahegde.blogspot.com/2015/02/blog-post.html
ಮನಸೆಂಬ ಹುಚ್ಚು ಹೊಳೆ. ಬಚ್ಚಿಟ್ಟ ಭಾವಗಳೆ, ಮುಚ್ಚಿಟ್ಟ ನೆನಪುಗಳೆ, ಕೊಚ್ಚಿ ಹೋಗಿರಿ ಮನದ ಹುಚ್ಚು ಹೊಳೆಯೊಡನೆ. February 14, 2015. ಗೆಜ್ಜೆ ಕಾಲಿನ ಹುಡುಗಿ. ಕಂಡೂ ಕಾಣದ ಸಂಜೆಯಲಿ. ಅತ್ತಿತ್ತ ನೋಡುತ್ತಾ. ಮೆತ್ತಗೆ ಮುತ್ತಿಟ್ಟು ಕರಗಿದವಳೇ. ಬಿಸಿಯೇರಿದಾ ಕೆನ್ನೆ. ತಂಪಾಗುವ ಮೊದಲು. ಕೆಂಪಾದ ಪರಿಯನ್ನು ನೋಡದವಳೇ. ಕೈಯಲ್ಲಿ ಕೈಯಿಟ್ಟು. ಬೆರಳಾಟವಾಡುತ್ತ. ತುಂಟನೋಟವ ಬೀರಿ ನಾಚಿದವಳೇ. ಎದೆಬಡಿತ ಏರಿಸಿ. ಕೆನ್ನೆ ಕೆಂಪಾಗಿಸಿ. ಕೈಗೆ ಸಿಗದೆಲೆ ದೂರ ಓಡಿದವಳೆ! ಕಾಯುತಿರುವೆನು ನಿನ್ನ. ಗೆಜ್ಜೆ ಕಾಲಿನ ಸದ್ದು. ಮೆಲ್ಲಗೆ ಬಳಿಬಂದು ಅಪ್ಪಿಕೊಳ್ಳೆ. ಚಿತ್ರಾ. February 15, 2015 at 12:26 AM. ಚಿತ್ರಾ. ಹನಿ ಹನಿ. ಫಲಿ...
urbhat.blogspot.com
Prakruthi..ಪ್ರಕೃತಿ: ಮೈಕ್ರೊ ಕಥೆಗಳು -
http://urbhat.blogspot.com/2008/08/blog-post.html
Prakruthi.ಪ್ರಕೃತಿ. Everything that exists anywhere. Thank you for visiting. Monday, August 4, 2008. ಮೈಕ್ರೊ ಕಥೆಗಳು -. 1 ಮಳೆ ನಿಂತು ಹೋದ ಮೇಲೆ. ದಾಂಪತ್ಯದ ಮೊದಲ ದಿನಗಳವು. ಅವನು, ಆಫೀಸಿಗೆ ಹೊರಡಲು ರೆಡಿಯಾಗುತ್ತಿದ್ದಾನಷ್ಟೆ. ಅವಳು, ಬೇಗನೆ ಎದ್ದು ತಯಾರಿಸಿದ ಬಿಸಿಬಿಸಿ ಉಪಾಹಾರದೊಂದಿಗೆ ಡ ...2 ತನ್ನದಲ್ಲದ ಹಾದಿಯಲ್ಲಿ. ಅವನೀಗ ಆಸ್ಪತ್ರೆಯ ಬೆಡ್ಡಿನಲ್ಲಿದಾನೆ. 3 ಬುದ್ದ ಹೇಳಿದ್ದು. ಇದು ಮಾತ್ರ ಯಾವಾಗಲೋ ಓದಿದ್ದ ಹನಿಗವನವೊಂದರ ರೂಪಾಂತರ). Labels: ಮೈಕ್ರೊ ಕಥೆಗಳು. Hi Raj, Super story. chennagide. August 6, 2008 at 11:50 PM. August 7, 2008 at 10:39 PM. ಭಟ್ರ&#...